ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ - ಜೀವನದ ಆಸ್ತಿ ನಗು, ಪ್ರೀತಿ, ಸ್ನೇಹ...
ಸಂದರ್ಶನ: ಜೆ. ಕರುಣೇಶ್ ಕಡತನಾಳು
ಜನ್ಮನಾಮ ನಾರಾಯಣಸ್ವಾಮಿಯಾಗಿ, ಒಂಬತ್ತನೆ ವಯಸ್ಸಿಗೆ ಬಣ್ಣದ ಬದುಕಿಗೆ ಪಾದಾರ್ಪಣೆಗೈದು, ಏಳು ದಶಕಗಳ ಕಾಲ ಕನ್ನಡ ಚಿತ್ರರಂಗದ “ಪ್ರಣಯರಾಜ”ನಾಗಿ ಮೆರೆದು, ಕನ್ನಡ ಕುಲಕೋಟಿಯ ನಿರಂತರ ಮಂದಹಾಸ ಮೂರ್ತಿಯಾಗಿ ಕೋಟ್ಯಾಂತರ ಜನರ ಹೃದಯ ಗೆದ್ದ ಚೋರ ನಮ್ಮ ನಿಮ್ಮೆಲ್ಲರ ಶ್ರೀನಾಥರ ವಿಶೇಷ ಸಂದರ್ಶನ
Share your thought