Chania

ಗುರುರಾಜ ಹೊಸಕೋಟೆ : ಜನಪದ ಶೈಲಿಯ ಜಾನಪದ ಮಾಂತ್ರಿಕ


ಈ ಬಾರಿ ಹೇಳ ಹೊರಟಿರುವುದು ಜನಪದ ಮಾಂತ್ರಿಕನ ಕುರಿತು. ಕೌಟುಂಬಿಕ ಸಂಬಮಧಗಳಲ್ಲಿನ ಏರಿಳಿತಗಳನ್ನು ತಮ್ಮ ಸೂಕ್ಕ್ಷ್ಮ ಚಕ್ಕ್ಷುಗಳಿಂದ ಕಂಡು ತಪ್ಪುಗಳನ್ನು ತಿದ್ದುತ್ತಲೇ ನೈತಿಕತೆಯ ಒಲವು ಮೂಡಿಸಿದ, ಬದುಕನ್ನು ಸಹನಗೊಳಿಸಿದ ಸರಳ ಜೀವಿಯ ಕುರಿತು. ಕನ್ನಡಿಗರ ಮನೆ-ಮಾತಾಗಿರುವ ಈ ಗಾಯಕ ತಮ್ಮ 70 ರ ಹರೆಯದಲ್ಲೂ ಜೀವಪರ ಯೋಚನೆಗಳನ್ನು ಮಾಡುತ್ತ, ಹಾಡು ಕಟ್ಟುತ್ತ-ಕಟ್ಟುತ್ತ ಅವುಗಳಿಗೆ ಲಯಬದ್ಧವಾದ ರಾಗಗಳನ್ನು ಜೋಡಿಸುತ್ತ, ಮನ ತುಂಬಿ ಹಾಡಿದ್ದಾರೆ. ಕೇಳುಗರು ಮಂತ್ರ ಮುಗ್ಧರಾಗುತ್ತಾರೆ. ಭಾವಪರವಶರಾಗುತ್ತಾರೆ. ಸಾರ್ವಜನಿವಾಗಿ ಈಗಾಗಲೇ 12,000 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿ ಕರುನಾಡಿನ ಉದ್ದಗಲಕ್ಕೂ ನಡೆದಾಡಿದ ಈ ಜಾನಪದ ಜಂಗಮರೇ ಗುರುರಾಜ ಹೊಸಕೋಟೆಯವರು.


Click here for subscription



Read more Articles..

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ - ಜೀವನದ ಆಸ್ತಿ ನಗು, ಪ್ರೀತಿ, ಸ್ನೇಹ... ಸಂದರ್ಶನ: ಜೆ. ಕರುಣೇಶ್ ಕಡತನಾಳು ಜನ್ಮನಾಮ ನಾರಾಯಣಸ್ವಾಮಿಯಾಗಿ, ಒಂಬತ್ತನೆ ವಯಸ್ಸಿಗೆ ಬಣ್ಣದ ಬದುಕಿಗೆ ಪಾದಾರ್ಪಣೆಗೈದು, ಏ� ಸ್ತ್ರೀ ಸಮಾನತೆಯ ಹೆಸರಲ್ಲಿ ತನ್ನತನ ಮರೆಯಬಾರದು - ಪ್ರೇಮಾ ಭಟ್ ಗುರುರಾಜ ಹೊಸಕೋಟೆ : ಜನಪದ ಶೈಲಿಯ ಜಾನಪದ ಮಾಂತ್ರಿಕ


Share your thought